ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಚಿತ್ತಾರ

Last Updated 6 ಅಕ್ಟೋಬರ್ 2015, 20:05 IST
ಅಕ್ಷರ ಗಾತ್ರ
ಮಡಿವಾಳದ ಮಾರುಕಟ್ಟೆ ರಸ್ತೆಯಲ್ಲಿ ಮಂಗಳವಾರ ಮುಸ್ಸಂಜೆ ಹೊತ್ತು. ಕೆಳಗೆ ಹಾಳಾಗಿದ್ದ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ದೂಳು ಮೇಲೆದ್ದರೆ, ಮೇಲೆ ಮರದ ಕೊಂಬೆಗಳ ನಡುವಿನಿಂದ ಸೂರ್ಯನ ಕಿರಣಗಳು ನುಸುಳಿ ಆ ರಸ್ತೆಗೆ ಮುತ್ತಿಕ್ಕುತ್ತಿದ್ದವು. ದೂಳುಮಯ ಆಗಿದ್ದ ಈ ವಾತಾವರಣ ವಾಹನ ಸವಾರರಿಗೆ ಸಂಕಷ್ಟ ತಂದರೂ ದೂರದಿಂದ ನೋಡುತ್ತಿದ್ದವರಿಗೆ ಅಲ್ಲಿನ ನೋಟ ಒಂದು ಕಲಾಕೃತಿಯಂತೆ ಗೋಚರಿಸಿತು ಪ್ರಜಾವಾಣಿ ಚಿತ್ರ: ಸತೀಶ್‌ ಬಡಿಗೇರ್‌
ಮಡಿವಾಳದ ಮಾರುಕಟ್ಟೆ ರಸ್ತೆಯಲ್ಲಿ ಮಂಗಳವಾರ ಮುಸ್ಸಂಜೆ ಹೊತ್ತು. ಕೆಳಗೆ ಹಾಳಾಗಿದ್ದ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ದೂಳು ಮೇಲೆದ್ದರೆ, ಮೇಲೆ ಮರದ ಕೊಂಬೆಗಳ ನಡುವಿನಿಂದ ಸೂರ್ಯನ ಕಿರಣಗಳು ನುಸುಳಿ ಆ ರಸ್ತೆಗೆ ಮುತ್ತಿಕ್ಕುತ್ತಿದ್ದವು. ದೂಳುಮಯ ಆಗಿದ್ದ ಈ ವಾತಾವರಣ ವಾಹನ ಸವಾರರಿಗೆ ಸಂಕಷ್ಟ ತಂದರೂ ದೂರದಿಂದ ನೋಡುತ್ತಿದ್ದವರಿಗೆ ಅಲ್ಲಿನ ನೋಟ ಒಂದು ಕಲಾಕೃತಿಯಂತೆ ಗೋಚರಿಸಿತು ಪ್ರಜಾವಾಣಿ ಚಿತ್ರ: ಸತೀಶ್‌ ಬಡಿಗೇರ್‌
ಮಡಿವಾಳದ ಮಾರುಕಟ್ಟೆ ರಸ್ತೆಯಲ್ಲಿ ಮಂಗಳವಾರ ಮುಸ್ಸಂಜೆ ಹೊತ್ತು. ಕೆಳಗೆ ಹಾಳಾಗಿದ್ದ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ದೂಳು ಮೇಲೆದ್ದರೆ, ಮೇಲೆ ಮರದ ಕೊಂಬೆಗಳ ನಡುವಿನಿಂದ ಸೂರ್ಯನ ಕಿರಣಗಳು ನುಸುಳಿ ಆ ರಸ್ತೆಗೆ ಮುತ್ತಿಕ್ಕುತ್ತಿದ್ದವು. ದೂಳುಮಯ ಆಗಿದ್ದ ಈ ವಾತಾವರಣ ವಾಹನ ಸವಾರರಿಗೆ ಸಂಕಷ್ಟ ತಂದರೂ ದೂರದಿಂದ ನೋಡುತ್ತಿದ್ದವರಿಗೆ ಅಲ್ಲಿನ ನೋಟ ಒಂದು ಕಲಾಕೃತಿಯಂತೆ ಗೋಚರಿಸಿತು ಪ್ರಜಾವಾಣಿ ಚಿತ್ರ: ಸತೀಶ್‌ ಬಡಿಗೇರ್‌
ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT