ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡ ಕಾಲಹರಣ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಸದ್ಯಕ್ಕೆ ಮುಖ್ಯಮಂತ್ರಿ
ಆದರು ನಿರಾಳ
ಆದರೆ ಮಾಡಬೇಕಾದ
ಕೆಲಸ ಇದೆ ಬಹಳ
ಮಾಡಬೇಕಿದೆ ಅವರು
ಜನಪರ ಕೆಲಸಗಳ
ಕಾರ್ಯಗತ
ಮಾಡಬೇಡಿ ಭ್ರಷ್ಟರ
ರಕ್ಷಣೆಯ ಹೆಸರಲ್ಲಿ
ವ್ಯರ್ಥ ಕಾಲಹರಣ
ಚುನಾವಣೆಯಲ್ಲಿ ಜನರು
ಮಾಡುತ್ತಾರೆ ನಿಮ್ಮ
ಮಾನಹರಣ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT