<p>ಸದ್ಯಕ್ಕೆ ಮುಖ್ಯಮಂತ್ರಿ<br /> ಆದರು ನಿರಾಳ<br /> ಆದರೆ ಮಾಡಬೇಕಾದ<br /> ಕೆಲಸ ಇದೆ ಬಹಳ<br /> ಮಾಡಬೇಕಿದೆ ಅವರು<br /> ಜನಪರ ಕೆಲಸಗಳ<br /> ಕಾರ್ಯಗತ<br /> ಮಾಡಬೇಡಿ ಭ್ರಷ್ಟರ<br /> ರಕ್ಷಣೆಯ ಹೆಸರಲ್ಲಿ<br /> ವ್ಯರ್ಥ ಕಾಲಹರಣ<br /> ಚುನಾವಣೆಯಲ್ಲಿ ಜನರು<br /> ಮಾಡುತ್ತಾರೆ ನಿಮ್ಮ <br /> ಮಾನಹರಣ<br /> <br /> </p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಸದ್ಯಕ್ಕೆ ಮುಖ್ಯಮಂತ್ರಿ<br /> ಆದರು ನಿರಾಳ<br /> ಆದರೆ ಮಾಡಬೇಕಾದ<br /> ಕೆಲಸ ಇದೆ ಬಹಳ<br /> ಮಾಡಬೇಕಿದೆ ಅವರು<br /> ಜನಪರ ಕೆಲಸಗಳ<br /> ಕಾರ್ಯಗತ<br /> ಮಾಡಬೇಡಿ ಭ್ರಷ್ಟರ<br /> ರಕ್ಷಣೆಯ ಹೆಸರಲ್ಲಿ<br /> ವ್ಯರ್ಥ ಕಾಲಹರಣ<br /> ಚುನಾವಣೆಯಲ್ಲಿ ಜನರು<br /> ಮಾಡುತ್ತಾರೆ ನಿಮ್ಮ <br /> ಮಾನಹರಣ<br /> <br /> </p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>