1986ರಲ್ಲಿ ತಿಹಾರ್ ಜೈಲು ಸೇರಿದ್ದ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಜೈಲಿನಿಂದ ತಪ್ಪಿಸಿಕೊಂಡ ಕಥೆಯನ್ನು ಆಧರಿಸಿದ್ದು ಎಂಬ ಸುದ್ದಿಯನ್ನು ಅಲ್ಲಗಳೆದ ಅವರು ಅಮೋದ್ ಕಾಂತ್ ಎಂಬ ಜೈಲರ್ನ ಕಥೆಯ ಮೇಲೆ ಚಿತ್ರವನ್ನು ಹೆಣೆಯಲಾಗಿದೆ ಎಂದಿದ್ದಾರೆ.
ಜೈಲು ಸೇರಿದ ಕುಖ್ಯಾತ ಅಪರಾಧಿಯೊಬ್ಬ ಸೆರೆಮನೆಯ ಭದ್ರಕೋಟೆಯಿಂದ ತಪ್ಪಿಸಿಕೊಳ್ಳುವ ರೋಚಕ ಕಥೆಯನ್ನು ಇದು ಹೊಂದಿದೆ. ಚಿತ್ರಕ್ಕೆ ಆಯ್ಕೆ ಮಾಡಿಕೊಂಡ ಪಾತ್ರ ಹಾಗೂ ಘಟನೆಯು ಚಾರ್ಲ್ಸ್ ಶೋಭರಾಜ್ ಜೈಲಿನಲಿದ್ದಾಗ ನಡೆದ ಸಂಗತಿಯನ್ನೇ ನೆನಪಿಸುವಂತಿವೆ ಎಂದು ಬಾಲಿವುಡ್ನ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.