ಮುಂಬೈ ಮತ್ತು ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಎನ್ಐಎ ವಿಚಾರಣಾ ಅವಧಿ ಮುಗಿದಿದ್ದರಿಂದ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಇನ್ನಷ್ಟು ಕಾಲ ವಿಚಾರಣೆಗಾಗಿ ತನ್ನ ವಶಕ್ಕೆ ಒಪ್ಪಿಸುವಂತೆ ಎನ್ ಐ ಎ ಕೋರಿತ್ತು. ಈ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಐ ಎಸ್ ಮೆಹ್ತಾ ಅವರು ಆರೋಪಿಗಳನ್ನು ಸೆ. 17ರವರೆಗೆ ಎನ್ ಐ ಎ ವಶಕ್ಕೆ ಒಪ್ಪಿಸಿದರು.