ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವದ ರೆಕ್ಕೆಗಳು

Last Updated 16 ಜನವರಿ 2013, 19:59 IST
ಅಕ್ಷರ ಗಾತ್ರ

ಭಾರತೀಯ ವಿದ್ಯಾ ಭವನದಲ್ಲಿ ಭಾನುವಾರ ನಡೆದ `ಸಂಸ್ಕೃತಂ' ಕಾರ್ಯಕ್ರಮದಲ್ಲಿ ವಿಶ್ವಭೂಷಣ್ ಮಹಾಪಾತ್ರ ಹಾಗೂ ಮಧುಲಿತಾ ಮಹಾಪಾತ್ರ ಅವರು ನಡೆಸಿಕೊಟ್ಟ ಒಡಿಸ್ಸಿ ನೃತ್ಯದ ಸೊಬಗು ವರ್ಣನಾತೀತ.

ಈ ಕಲಾವಿದರಿಬ್ಬರೂ ನೃತ್ಯದಲ್ಲಿ ತೋರಿದ ಒಂದೊಂದು ಭಂಗಿಯೂ ಒಂದೊಂದು ರಸ ಉಕ್ಕಿಸುವಂತಿತ್ತು. ಇನ್ನೊಂದು ಕಡೆ, ಒರಾಯನ್ ಮಾಲ್ ಆಯೋಜಿಸಿದ್ದ `ವೈನ್ ಫೆಸ್ಟಿವಲ್'ನಲ್ಲಿ ಮಾಲ್‌ಗೆ ಆಗಮಿಸಿದ್ದ ಗ್ರಾಹಕರು ತೆರೆದ ದೊಡ್ಡ ಬಾಣಲಿಯೊಳಕ್ಕೆ ಇಳಿದು, ಕಾಲಲ್ಲಿ ದ್ರಾಕ್ಷಿಯನ್ನು ಅಪ್ಪಚ್ಚಿ ಮಾಡುತ್ತಾ ಸಂಭ್ರಮಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT