ಪ.ಪಂ.ಉಪಾಧ್ಯಕ್ಷ ಎಚ್.ಜೆ.ಕರಿಯಪ್ಪ ಮಾತನಾಡಿದರು. ಆಟೊ ಚಾಲಕರ ಸಂಘದ ಉಪಾಧ್ಯಕ್ಷ ಕಿಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕುಮುದಾಧರ್ಮಪ್ಪ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಚಂದ್ರಶೇಖರ್, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ನಗರಾಧ್ಯಕ್ಷ ಟಿ.ಆರ್.ಪ್ರಭುದೇವ್, ರಾಜ್ಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಆರ್.ಮೋಹನ್, ಮಾಜಿ ಅಧ್ಯಕ್ಷ ವಿ.ಪಿ.ನಾಗೇಶ್,ರಮೇಶ್, ಯೂತ್ ಪ್ರೆಂಡ್ಸ್ ಅಧ್ಯಕ್ಷ ರಫೀಕ್, ಗ್ರಾ.ಪಂ.ಪ್ರಸನ್ನ, ಪ್ರವೀಣ್, ಮುಖಂಡರಾದ ರಮೇಶ್,ಮಹೇಶ್, ಹಂಸಾದ್ ಹುಸೇನ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು. ಎಂ.ನಂಜುಂಡಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.