ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ ಹುನ್ನಾರ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಲೋಕಪಾಲ ಮಸೂದೆ
ಈಗ ಆಯಿತು ಅತಂತ್ರ
ಇದಕ್ಕೆ ಕಾರಣ
ಪ್ರಮುಖ ಪಕ್ಷಗಳ ಕುತಂತ್ರ
ದೇಶದ ಉದ್ಧಾರದ ಮಾತು
ಆದರೂ ಸರಿಯೇ ಛಿದ್ರ
ಭ್ರಷ್ಟ ನೇತಾರರ ಖಜಾನೆ
ಆದರೆ ಸಾಕಂತೆ ಭದ್ರ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT