ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 13-9-1961

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಖ್ರುಶ್ಚೋವ್ - ಕೆನಡಿ ಭೇಟಿ ಖಚಿತ
ನವದೆಹಲಿ, ಸೆ.12
- ಬರ್ಲಿನ್ ಪ್ರಶ್ನೆ ಸಂಬಂಧ ಎರಡು ಶಕ್ತಿ ಬಣಗಳ ನಾಯಕರ ನಡುವೆ ಭೇಟಿ ನಡೆಯುವುದೆಂಬ ವಿಶ್ವಾಸವಿರುವುದಾಗಿ ಪ್ರಧಾನ ಮಂತ್ರಿ ನೆಹರೂರವರು ಇಲ್ಲಿ ಇಂದು  ಹೇಳಿದರು.

ರಾಜ್ಯಾದ್ಯಂತ ಏಕ ರೂಪ ಗೇಣಿ
ಬೆಂಗಳೂರು, ಸೆ. 12
- ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಈಗ ಜಾರಿಯಲ್ಲಿರುವಂತೆ ಗೇಣಿ ಪ್ರಮಾಣವನ್ನು ರಾಜ್ಯಾದ್ಯಂತ ನಿಗದಿಯಾದ ಹೆಚ್ಚಿನ ಮಟ್ಟದ ಗೇಣಿಗೆ ಏರಿಸುವಂತಾಗುವ ತಿದ್ದುಪಡಿಯನ್ನು ಇಂದು ವಿಧಾನ ಸಭೆ ಅಂಗೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT