ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 25-12-1962

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಗುಂಡಿನೇಟಿನ ಪ್ರಕರಣದಲ್ಲಿಒಬ್ಬನ ಸಾವು, ನಾಲ್ವರಿಗೆ ಗಾಯ: ಮಡಕೇರಿ ಬಳಿ ಘಟನೆ
ಮಡಕೇರಿ, ಡಿ. 24 -  ಇಲ್ಲಿಗೆ ಎಂಟು ಮೈಲಿಗಳ ದೂರದಲ್ಲಿರುವ ಬೆಟ್ಟಗೇರಿ ಎಂಬ ಹಳ್ಳಿಯಲ್ಲಿ ನಿನ್ನೆ ನಡೆದ ಗುಂಡಿನೇಟಿನ ಪ್ರಕರಣವೊಂದರಲ್ಲಿ ಒಬ್ಬನು ಸತ್ತು, ನಾಲ್ವರು ಗುಂಡಿನೇಟಿನಿಂದ ಗಾಯಗೊಂಡರೆಂದು ವರದಿಯಾಗಿದೆ.
ಚುಂಬಿ ಕಣಿವೆಯಲ್ಲಿ ಚೀಣೀ

ಸೇನಾ ಜಮಾವಣೆ
ನವದೆಹಲಿ, ಡಿ. 24 - ಚೀಣವು ಚುಂಬಿ ಕಣಿವೆಯಲ್ಲಿ ಸೇನೆಗಳನ್ನು ಜಮಾಯಿಸಿದೆಯೆಂಬ ವರದಿಗಳನ್ನು ಭಾರತದ ಸೇನೆಯ ಅಧಿಕಾರಿಗಳು ಬಲ್ಲರೆಂದೂ, ಆ  ಬಗ್ಗೆ ಹೆಚ್ಚಿನ ವಿವರಗಳು ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯವಾದುದರಿಂದ ತಾವು ಅದನ್ನು ಚರ್ಚಿಸುವಂತಿಲ್ಲವೆಂದೂ ವಿದೇಶಾಂಗ ಸಚಿವ ಶಾಖೆಯ ವಕ್ತಾರರೊಬ್ಬರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT