ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 4-10-1961

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಅಂತರಂಗ ಭಾಷೆ~
ಮಧುರೆ, ಅ. 3
- `ಭಾರತದಲ್ಲಿ ಹದಿನಾಲ್ಕು ಭಾಷೆಗಳು ರಾಷ್ಟ್ರೀಯ ಭಾಷೆಯಾಗಿರುವಾಗ, ಜನರು ಮತ್ತೊಂದು ಭಾಷೆಯನ್ನು ಕಲಿಯಬೇಕು. ಅದು ಅಂತರಂಗದ ಭಾಷೆ ಎಂದು
ಪ್ರಧಾನ ಮಂತ್ರಿ ನೆಹರೂ ಇಂದು ಒತ್ತಿ ಹೇಳಿದರು. ಮಧುರೆ ನೌಕರರು ತಮಗೆ ನೀಡಿದ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸಕ್ಕರೆ ಉತ್ಪಾದನೆ ಮೇಲೆ ಸರ್ಕಾರದ ನೀತಿ ನಿರ್ಧಾರ
ನವದೆಹಲಿ, ಅ. 3
- ವರ್ಷವಧಿಯಲ್ಲಿ ರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಸಕ್ಕರೆ ಪ್ರಮಾಣದ ಮೇಲೆ ಕಾಲ ಕಾಲಕ್ಕೆ ಮಿತಿಯನ್ನು ವಿಧಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ವಿಶೇಷಾಜ್ಞೆಯನ್ನು  ಕೇಂದ್ರ ಹೊರಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT