ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 7-2-1962

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಂಗಳವಾರ, 7-2-1962
ಯುದ್ಧಕಾಲದಲ್ಲಿ ಸೈನ್ಯ ತ್ಯಜಿಸಿದ ಯೋಧರಂತೆ
ಬೆಂಗಳೂರು, ಫೆ. 6
-`ಕಾಂಗ್ರೆಸ್ ಟಿಕೆಟ್ ದೊರೆಯಲಿಲ್ಲವೆಂದು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುವವರು ದಳಪತಿಯನ್ನಾಗಿ ಮಾಡಿಲ್ಲವೆಂದು ಯುದ್ಧ ಸಮಯದಲ್ಲಿ ಸೈನ್ಯ ತ್ಯಜಿಸುವ ಸೈನಿಕರಂತೆ~ ಎಂದು ನೆಹರೂ ಇಲ್ಲಿ ಸ್ವತಂತ್ರ ಕಾಂಗ್ರೆಸ್ಸಿಗರನ್ನು ಖಂಡಿಸಿದರು.

ನಗರದಲ್ಲಿ ಮಧ್ಯಮ ವರ್ಗದವರಿಗೆ ವಸತಿಗಳು
ಬೆಂಗಳೂರು, ಫೆ. 6 - ರಾಜ್ಯದ ಹೌಸಿಂಗ್ ಬೋರ್ಡಿನವರು ಬೆಂಗಳೂರಿನ ರಾಜಾಜಿ ನಗರದಲ್ಲಿ ಮಧ್ಯಮ ಪ್ರಮಾಣದ ಆದಾಯವುಳ್ಳವರಿಗಾಗಿ ಕಟ್ಟಿಸಿರುವ 30 ಮನೆಗಳು ವಾಸಕ್ಕೆ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT