ವಾರದೊಳಗೆ ಅಕ್ರಮ ಮರುಳು ಗಣಿ ತಡೆಯಲು ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು, ಗ್ರಾಮಸ್ಥರು, ಭಾಗವಹಿಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 3 ಲಾರಿ, 1 ಟ್ರಾಕ್ಟರ್ಗಳನ್ನು ಹೊನ್ನಾಪುರದಲ್ಲಿ ತಡೆ ಹಿಡಿದು, ಪ್ರತಿಭಟಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಕಾವಲು ಪಡೆಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮೋಹನ್, ಮುಖಂಡರಾದ ಕಷ್ಣಪ್ಪ, ಬಸವರಾಜು, ವೀರತಪ್ಪ, ಸೋಮಣ್ಣ, ಬಸಪ್ಪಯ್ಯ, ರಾಮೇಗೌಡ, ವಿನಯ್ ಕುಮಾರ್, ಆಂಜನೇಯ, ಹೊನ್ನಾಪುರ ಹೋಬಳಿ ಘಟಕದ ಅಧ್ಯಕ್ಷ ವಿನೋದ್ ಇದ್ದರು.