ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು, ಸಹಮತದ ವಲೇರಿಯನ್ ಮಿನೇಜಿಯಸ್, ಕುಂದಾಪುರ ವಲಯದ ಧರ್ಮಗುರು ಅನಿಲ್ ಡಿ ಸೋಜಾ ಮತ್ತಿತರರು ಸಮಾರಂದಲ್ಲಿ ಉಪಸ್ಥಿತರಿದ್ದರು.ಸಹಮತದ ಸಂಚಾಲಕ ಶಶಿಧರ ಹೆಮ್ಮೋಡಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಜಾನ್ಸನ್ ಡಿ ಅಲ್ಮೇಡಾ ಸ್ವಾಗತಿಸಿದರು. ಕರ್ನಾಟಕ ಬ್ಯಾರಿ ಅಕಾಡೆಮಿಯ ಸದಸ್ಯ ಯಾಕೂಬ್ ಖಾದರ ಗುಲ್ವಾಡಿ ನಿರೂಪಿಸಿದರು.