ವ್ಯಕ್ತಿಯ ಬದುಕಿನ ಹಕ್ಕು, ಇತರರ ಹಕ್ಕಿಗೆ ಚ್ಯುತಿ ಆಗಬಾರದು. ತಾನು ಬದುಕಿ ಇತರರು ಬದುಕಲು ಅವಕಾಶ ಮಾಡಿಕೊಡುವಂತಾದರೆ ಮನುಷ್ಯನ ಬದುಕಿಗೆ ನಿಜವಾದ ಅರ್ಥವಿರುತ್ತದೆ ಎಂದು ಹೇಳಿದರು. ಉಮೇಶ ಡಿ.ಆರ್, ಶರಣಬಸವ, ಬಿ ಆಂಜನೇಯ, ಎಂ.ಬಿ ನರಸಿಂಹಲು ವಡವಾಟಿ, ಶಂಕರಗೌಡ ಶಿವನೂರು, ನವೀನ್ ಪಾಟೀಲ್, ಅಶೋಕ ಅರೋಲಿಕರ್, ಶರಣಬಸವ ಕುರ್ಡಿ, ವೆಂಕಟೇಶ, ಮಲ್ಲಿಕಾರ್ಜು, ಗಂಗಪ್ಪ ಮರ್ಚೆಡ್, ಮಹಾಂತೇಶ ಹಿರೇಮಠ, ರವಿಕುಮಾರ ರಾಂಪುರ, ಶಂಕರ್, ಶೇಖರ ಸರಾಫ್, ದೇವರಾಜ, ಗೋಪಾಲಕೃಷ್ಣ, ಮುರುಗೇಶ, ನಾಗರಾಜ ಕಲ್ಮಲಾ, ಬಸವರಾಜಸ್ವಾಮಿ, ರಮೇಶ, ದೇವರಾಜಗೌಡ ಮುಂತಾದವರಿದ್ದರು.