ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿ ರುವ ಸಿಬ್ಬಂದಿ, ಪ್ರಯಾಣಿಕ ರೊಂದಿಗೆ ಶುದ್ಧ ಕನ್ನಡವನ್ನೇ ಮಾತನಾ ಡುತ್ತಾರೆ. ಸಾಹಿತಿಗಳು ಒಂದು ವೇಳೆ ಎಲ್ಲ ಭಾಷೆ ಗಳನ್ನು ಬಳಸಿಕೊಂಡು ಮಾತನಾಡಿ ದರೂ ಸಾರಿಗೆ ಸಂಸ್ಥೆ ಸಿಬ್ಬಂದಿ ಮಾತ್ರ ಕನ್ನಡವನ್ನೇ ಬಳಸುತ್ತಾರೆ' ಎಂದು ಅವರು ಹೇಳಿದರು.
ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿದರು. ಕನ್ನಡ ಕ್ರಿಯಾ ಸಮಿತಿ ರಾಜ್ಯ ಅಧ್ಯಕ್ಷ ವ.ಚ.ಚನ್ನೇಗೌಡ, ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಎಚ್.ಚಂದ್ರಶೇಖರ, ಚನ್ನಯ್ಯಗೌಡ ಹಾಗೂ ವೆಂಕಟೇಶ ಮರೆಗುದ್ದಿ ಇದ್ದರು.
ನಾಗವೇಣಿ ಪ್ರಾರ್ಥಿಸಿದರು. ಜ್ಯೋತಿಬಾ ಖೈರೋಜಿ ಪ್ರಾಸ್ತಾವಿಕ ಮಾತನಾಡಿದರು. ಅಮೃತ ಹೊಸಳ್ಳಿ ಸ್ವಾಗತಿಸಿದರು. ಮಾನಪ್ಪ ಬಡಿಗೇರ ನಿರೂಪಿಸಿದರು. ವೈ.ಆರ್.ತಂಬೂರೆ ವಂದಿಸಿದರು.