ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಹಕ್ಕು ಬ್ರಹ್ಮಾಸ್ತ್ರ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಮಾಹಿತಿ ಪಡೆಯುವುದರಿಂದ ಏನೆಲ್ಲಾ ಸಾಧಿಸಬಹುದು. ಇದು ಭ್ರಷ್ಟಾಚಾರ ವಿರುದ್ಧಕ್ಕೆ ಬ್ರಹ್ಮಾಸ್ತ್ರ ಎಂಬ ಮಹತ್ತರ ಸಂದೇಶವನ್ನು `ಭಾಸ್ಕರನ್~ ಪ್ರಕರಣ ನೀಡುತ್ತಿದೆ. ಈ ಹಕ್ಕನ್ನು ಚಲಾಯಿಸಲು ಸಾರ್ವಜನಿಕರು ಮುಂದಾದರೆ ರಾಜಕಾರಣಿಗಳು ಮಾತ್ರವಲ್ಲ ಎಲ್ಲ ವರ್ಗದ ಅಧಿಕಾರಿಗಳು ತಲ್ಲಣಗೊಳ್ಳುತ್ತಾರೆ.

ಇದೇ ನಿಯಮದ ಅಡಿಯಲ್ಲಿ ಸಾರ್ವಜನಿಕರು ಅಧಿಕಾರಿಗಳ ರಾಜಕಾರಣಿಗಳ ಆಸ್ತಿ ವಿವರ ಪಡೆಯಲು ಸಾಧ್ಯವಾಗುತ್ತದೇನೋ? ಈ ಹಕ್ಕು ಇರುವುದಾದರೆ ಭ್ರಷ್ಟಾಚಾರ ನಿಗ್ರಹಕ್ಕೆ ಇದೊಂದನ್ನೇ ಅಸ್ತ್ರವಾಗಿ ಉಪಯೋಗಿಸಬಹುದು. ಆ ಪ್ರಕರಣಗಳನ್ನು ಕೋರ್ಟು ಪ್ರತ್ಯೇಕ ಭಾಗ ಮಾಡಿ ಶೀಘ್ರ ತೀರ್ಪು ನೀಡಿದರೆ `ಭ್ರಷ್ಟ ಮುಕ್ತ ರಾಷ್ಟ್ರ~ ನನಸಾಗುವುದರಲ್ಲಿ ಸಂಶಯವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT