ದುಃಖ ತಂದಿದೆ: ಎರಡೂ ದೇಶಗಳ ನಡವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾದ, ಕೇರಳದ ಸಮುದ್ರದಲ್ಲಿ ಫೆ 15 ರಂದು ನಡೆದ ಇಬ್ಬರು ಮೀನುಗಾರರ ಹತ್ಯೆಯ ಬಗ್ಗೆ , ಇಟಲಿಯ ವಿದೇಶ ಖಾತೆ ಉಪ ಸಚಿವರು ~ ಪ್ರಕರಣದ ಬಗ್ಗೆ ತಮ್ಮ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಪ್ರಕರಣ ತಮಗೆ ದುಃಖ ತಂದಿದೆ~ ಎಂದು ತಿಳಿಸಿದ್ದಾರೆ ಎಂದೂ ಸಚಿವರು ಹೇಳಿದರು.