ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ದಕ್ಷತೆ ಮೆರೆಯಲಿ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನಾವು ಕನ್ನಡಿಗರು ಬೆಟ್ಟ­ದಷ್ಟು ಭರವಸೆ ಇಟ್ಟಿದ್ದೇವೆ!

ಅವರ ಆಡಳಿತದ ಆರಂಭ ಅರಸು, ವೀರೇಂದ್ರ ಪಾಟೀಲ, ಹೆಗಡೆ, ದೇವೇ­ಗೌಡರ ಆಡಳಿತದ ನೆನಪನ್ನು ತಂದು­ಕೊಟ್ಟಿತ್ತು! ದಯ­ಮಾಡಿ ಮುಖ್ಯ­ಮಂತ್ರಿ ಅವರು ನಿರಾಶೆ ಗೊಳಿಸು­ವುದು ಬೇಡ.

ಆಡಳಿತ ಹಳಿ ತಪ್ಪುತ್ತಿ­ರುವ ಲಕ್ಷಣ ಕಾಣುತ್ತಿದೆ.  ರಾಜಿ ರಾಜಕಾರಣ ಬೇಡ. ಸಂಪುಟದಿಂದ ಡಿ.ಕೆ.ಶಿವ­ಕುಮಾರ್‌­­ರನ್ನು ಹೊರ­ಗಿಟ್ಟು ‘ಸಿದ್ದರಾಮಯ್ಯ ಅವರಿಗೆ ಸಿದ್ದ­ರಾಮಯ್ಯ ಅವರೇ ಸಾಟಿ’ ಎಂಬಂತೆ ದಕ್ಷತೆ ಮೆರೆಯಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT