`ನನ್ನ ಪಕ್ಷ ಬಿಜೆಪಿ, ದೇಶದ ಜವಾಬ್ದಾರಿಯ ಹೊಣೆಯನ್ನು ಅವರಿಗೆ (ಮೋದಿ) ವಹಿಸಿದ್ದು, ವಿವಿಧ ರಾಜ್ಯಗಳಲ್ಲಿ ನಮ್ಮ ಪಕ್ಷದ ಸರ್ಕಾರಗಳು ಮಾಡಿರುವ ಉತ್ತಮ ಕಾರ್ಯಗಳನ್ನು ದೇಶದಾದ್ಯಂತ ಪುನರಾವರ್ತಿಯಾಗಲಿವೆ' ಎಂದು ಮೋದಿ ನೇಮಕದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ರ್ಯಾಲಿಯಲ್ಲಿ ಕಾಣಿಸಿಕೊಂಡ ಅಡ್ವಾಣಿ ನುಡಿದಿದ್ದಾರೆ.