ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಗೆಲುವಿನ ಶ್ರೇಯ ಸಲ್ಲಿಸಲು ಒಲ್ಲದ ಅಡ್ವಾಣಿ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ವಿಧಾನಸಭೆಗಳಿಗೆ ನಡೆದ ಚುನಾವ­ಣೆ­ಯಲ್ಲಿ ಬಿಜೆಪಿಯ  ಉತ್ತಮ  ಸಾಧನೆಗೆ ‘ಪಕ್ಷದ ಎಲ್ಲ ಸದಸ್ಯರ ಅದರಲ್ಲೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಶ್ರಮ ಕಾರಣ’ ಎಂದು ಎಲ್‌.ಕೆ. ಅಡ್ವಾಣಿ ಹೇಳಿದ್ದಾರೆ.

ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿ ಪಾತ್ರದ ಕುರಿತಾದ ಸುದ್ದಿ­ಗಾರರ ಪ್ರಶ್ನೆಗೆ ಉತ್ತರಿಸಿದ ಅಡ್ವಾಣಿ, ‘ಪಕ್ಷದ ಎಲ್ಲ ಸದಸ್ಯರ, ಅದ­ರಲ್ಲೂ ಮುಖ್ಯಮಂತ್ರಿ ರಮಣ ಸಿಂಗ್‌ ಹಾಗೂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಪಾತ್ರ ಇದರಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT