ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರಿನಲ್ಲಿ 17 ಸೆಂ.ಮೀ­ ಮಳೆ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು, ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಯಳಂದೂರಿನಲ್ಲಿ 17 ಸೆಂ.ಮೀ­ಮಳೆಯಾಗಿದೆ. ಚಾಮರಾ­ಜನಗರ 11, ಶ್ರೀರಾಮಪುರ 10, ಬೆಳ್ತಂಗಡಿ, ಹೆಸರಘಟ್ಟ 9, ಬೆಳಗಾವಿ, ಅಜ್ಜಂಪುರ, ಶ್ರವಣಬೆಳಗೊಳ, ನೆಲಮಂ­ಗಲ, ಚನ್ನಪ­ಟ್ಟಣ 8, ಹಳ್ಳಿಮೈಸೂರು, ದೇವನಹಳ್ಳಿ, ಹೊಳಲ್ಕೆರೆ 7, ಕಾರ್ಕಳ, ಲಕ್ಷ್ಮೇಶ್ವರ, ಚನ್ನರಾಯಪಟ್ಟಣ, ಮಹ­ದೇ­ಶ್ವ­ರಬೆಟ್ಟ, ಮಂಡ್ಯ, ರಾಯಲ್ಪಾಡು, ಹೊಸಕೋಟೆ, ಹಿರಿಯೂರು, ಚಿಕ್ಕನಾಯಕನಹಳ್ಳಿ, ಕೊರ­ಟಗೆರೆ, ಬುಕ್ಕಾಪಟ್ಟಣ 6, ಧರ್ಮಸ್ಥಳ, ಪಣಂಬೂರು, ಹಳಿಯಾಳ, ಮದ್ದೂರು, ಸೋಮಪುರ, ಹೊಸ­ದುರ್ಗ, ತಿಪಟೂರು, ಕುಣಿಗಲ್‌, ಮಧುಗಿರಿ, ಶಿರಾ, ರಾಮನಗರ 5, ಮೂಡುಬಿದಿರೆ, ಸುಬ್ರಹ್ಮಣ್ಯ, ಗುತ್ತಲ, ರಾಣೆಬೆನ್ನೂರು, ನರಗುಂದ, ಮಹಾಲಿಂ­ಗಪುರ, ಕಳಸ, ಕಡೂರು, ಪಂಚನಹಳ್ಳಿ, ಮಳವಳ್ಳಿ, ಬೆಂಗಳೂರು ನಗರ, ದೊಡ್ಡ­ಬಳ್ಳಾಪುರ, ದಾವಣಗೆರೆ, ತುಮಕೂರು, ಚಿಕ್ಕನಹಳ್ಳಿ 4, ಮಂಗಳೂರು ವಿಮಾನ ನಿಲ್ದಾಣ, ಬೆಳಗಾವಿ ವಿಮಾನ ನಿಲ್ದಾಣ ತಲಾ 3 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT