ನಾಯಿ ಕೊಡೆಗಳಂತೆ ಹುಟ್ಟಿ ಕೊಳ್ಳು ಪಕ್ಷಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಚುನಾವಣೆಯವರೆಗೂ ಎಷ್ಟು ಪಕ್ಷಗಳು ಜೀವಂತವಾಗಿರುತ್ತವೆ ಕಾದು ನೋಡಿ ಎಂದರು. ನಾನು ಬಿಜೆಪಿ ತ್ಯಜಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿಯಲ್ಲೇ ಇರು ತ್ತೇನೆ. ಪಕ್ಷ ಬದಲಾಯಿಸುವ ಜಾಯ ಮಾನ ನನ್ನದಲ್ಲ ಎಂದರು. ಬಿ.ಎಚ್.ಪಂಚಗಾಂವಿ, ಮಹಾಂತೇಶ ಹಿಟ್ಟಿನಮಠ ಇದ್ದರು.