ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರದಲ್ಲಿ ಹ್ಯಾಮ್ಲೆಟ್, ಕತ್ಯಾರ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಂಗಶಂಕರ: ಶನಿವಾರ ಸಂಜೆ 7.30ಕ್ಕೆ ಸಿನಿಮ್ಯಾಟೋಗ್ರಾಫ್ ತಂಡದಿಂದ `ಹ್ಯಾಮ್ಲೆಟ್- ದಿ ಕ್ರೌನ್ ಪ್ರಿನ್ಸ್~ ನಾಟಕ. (ಮೂಲ: ವಿಲಿಯಂ ಶೇಕ್ಸ್‌ಪಿಯರ್. ನಿರ್ದೇಶನ: ರಜತ್ ಕಪೂರ್).

ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಮುಂಬೈನ ಭಾರತ ನಾಟ್ಯ ಮಂದಿರದಿಂದ ಮರಾಠಿಯ ಹೆಸರಾಂತ ಸಂಗೀತ ನಾಟಕ `ಕತ್ಯಾರ ಕಾಳಜ್ಯಾತ ಘುಸಲಿ (ರಷನೆ: ಪುರುಷೋತ್ತಮ ದಾರ್ವೇಕರ್. ಸಂಗೀತ ಸಂಯೋಜನೆ: ದೇಶದ ಹೆಸರಾಂತ ಸಂಗೀತಗಾರ ಪಂಡಿತ್ ಜಿತೇಂದ್ರ ಅಭಿಷೇಕಿ. ನಿರ್ದೇಶನ: ರವೀಂದ್ರ ಖಾರೆ).

ಎರಡು ಸಂಗೀತ ಘರಾಣಗಳ, ಅಂದರೆ ಎರಡು ಕುಟುಂಬಗಳ ದಾಯಾದಿ ಮತ್ಸರವನ್ನು ರೋಚಕವಾಗಿ ರಂಗದ ಮೇಲೆ ತಂದಿರುವ ಈ ನಾಟಕದಲ್ಲಿ ಸಂಗೀತದ ರಸದೌತಣವೇ ಇದೆ.

ಒಂದು ಕಡೆ ಇದೇನು ಸಂಗೀತ ಕಚೇರಿಯೋ, ನಾಟಕವೋ ಎಂಬ ಭ್ರಮೆ ಮೂಡಿಸುವಂತಿದ್ದರೆ; ಮತ್ತೊಂದೆಡೆ ರಸವತ್ತಾದ ಸಂಭಾಷಣೆ, ವೀರಾವೇಶ, ಭಾವುಕ ದೃಶ್ಯಗಳಿಂದ ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಂಡಿದೆ.
 ಟಿಕೆಟ್‌ಗಳಿಗೆ: 98806 95659.
 ಸ್ಥಳ: ರಂಗಶಂಕರ, ಜೆ.ಪಿ.ನಗರ, 2ನೇ ಹಂತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT