ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲ್ಲಾಸ ಉತ್ಸವ

Last Updated 14 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬಸವನಗುಡಿಯ ಅಂತರಂಗ ತಂಡ ಹವ್ಯಾಸಿ ರಂಗಭೂಮಿಯಲ್ಲಿ ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ಅನೇಕ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಅಂತರಂಗ ತಂಡಕ್ಕೆ ಈಗ 31ರ ಹರೆಯ. 

ಇದರ ಅಂಗವಾಗಿ ಬುಧವಾರದಿಂದ ನ.20ರ ವರೆಗೆ `ರಂಗೋಲ್ಲಾಸ ಉತ್ಸವ~. ಈ ಸಂದರ್ಭದಲ್ಲಿ 5 ನಾಟಕಗಳು ಪ್ರದರ್ಶನಗೊಳ್ಳಲಿವೆ.

ಬುಧವಾರ ಸಂಜೆ 6.30ಕ್ಕೆ ರಂಗೋಲ್ಲಾಸ ಉತ್ಸವಕ್ಕೆ ಕಾ.ತ.ಚಿಕ್ಕಣ್ಣ  ಚಾಲನೆ ನೀಡಲಿದ್ದಾರೆ. ಅತಿಥಿ: ರಂಗಾಯಣ ನಿರ್ದೇಶಕ ಡಾ. ಬಿ.ವಿ.ರಾಜಾರಾಂ. ನಂತರ ವ್ಯಾಸ್ಟ್ ತಂಡದಿಂದ `ಸಂಜೆ ಹಾಡು~ ಹಾಸ್ಯ ನಾಟಕ (ನಿರ್ದೇಶನ: ರಾಜೇಂದ್ರ ಕಾರಂತ್).
ಸ್ಥಳ: ಕೆ.ಎಚ್. ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ, ಹನುಮಂತನಗರ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT