ಈ ಸಂದರ್ಭದಲ್ಲಿ ನಗರಸಭೆ ಪೌರ ಕಾರ್ಮಿಕರರ ನೌಕರರ ಸಂಘದ ಅಧ್ಯಕ್ಷ ಸುರೇಶ ಕಲ್ಮನಿ, ಪ್ರಧಾನ ಕಾರ್ಯದರ್ಶಿ ರಾಮು ಬಳ್ಳಾರಿ, ವಿರೂಪಾಕ್ಷ ರಾಮಗಿರಿ, ತಾಯಪ್ಪ ಗೌಡರ, ವಿ.ಕೆ. ಬಳ್ಳಾರಿ, ರಾಮು ಆಸಂಗಿ, ಮಹೇಶ ಐನಾಪೂರ, ಅರವಿಂದ ಕುರ್ತಕೋಟಿ, ಯಮನಪ್ಪ ಸಂಗಾಪೂರ, ಹನುಮಂತಪ್ಪ ಚಲವಾದಿ, ದತ್ತಪ್ಪ ಬಳ್ಳಾರಿ, ಆನಂದ ದೊಡ್ಡಮನಿ, ಯಲ್ಲಪ್ಪ ಅಕ್ಕಿ, ದ್ಯಾಮಣ್ಣ ರಾಮಗಿರಿ, ಯಲ್ಲಪ್ಪ ಬಳ್ಳಾರಿ, ಮೃತ್ಯುಂಜಯ ದೊಡ್ಡಮನಿ, ಮಾರುತಿ ಕಾಳೆ ಮತ್ತಿತರರು ಹಾಜರಿದ್ದರು.