ಮಂಗಳೂರು : ಕರ್ನಾಟಕದ ಮಾಜಿ ರಣಜಿ ಟ್ರೋಫಿ ಆಟಗಾರ ದಯಾನಂದ ಕಾಮತ್ ಅವರು ಬುಧವಾರ ಬೆಳಿಗ್ಗೆ ಇಲ್ಲಿನ ಕೋಡಿಯಾಲ್ ಗುತ್ತುವಿನ ಭಗವತಿ ನಗರದ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು,.
ಆಲ್ ರೌಂಡರ್ ಆಗಿದ್ದ ಅವರು 36 ರಣಜಿ ಟ್ರೋಫಿ ಪಂದ್ಯಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.