ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಹಲವು; ಸಮಸ್ಯೆ ಮಾತ್ರ ಒಂದೇ...

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಿದ್ದರೆ ಏನೇನು ಅನಾಹುತ ಆಗಲಿದೆ ಎಂಬುದಕ್ಕೆ ಈ ಹದಗೆಟ್ಟ ರಸ್ತೆಗಳೇ ಸಾಕ್ಷಿ. ಒಂದೆಡೆ ಕೊಳಚೆ ಪ್ರದೇಶಗಳಿಗೆ ನುಗ್ಗಿ ಅಲ್ಲಿನ ಬಡವರ ಬದುಕನ್ನು ನಾಶಗೊಳಿಸುವ ಮಳೆರಾಯ, ವರ್ಷಕ್ಕೊಮ್ಮೆ ರಿಪೇರಿ ಮತ್ತು ಗುಂಡಿಮುಚ್ಚುವ ಶಾಸ್ತ್ರ ಮಾಡುವ ಬಿಬಿಎಂಪಿಯ ಈ ರಸ್ತೆಗಳನ್ನೂ ಹದಗೆಡಿಸಿಬಿಡುತ್ತಾನೆ.

ಕಡತಗಳು ಹಲವಾರು ಹಂತಗಳನ್ನು ದಾಟಿ ರಿಪೇರಿಗೆ ಆದೇಶ ಬರುವಷ್ಟರಲ್ಲಿ ನಗರದಲ್ಲಿ ಸುರಿಯುವ ಧಾರಾಕಾರ ಮಳೆ ಆ ರಸ್ತೆಗಳನ್ನು ಮತ್ತೆ ಹಾಳುಗೆಡವುತ್ತದೆ. ಬೆಂಗಳೂರು ನಗರಿಯ ರಸ್ತೆಗಳ ಅವ್ಯವಸ್ಥೆ ಮತ್ತು ವಾಹನ ಸವಾರರಿಗೆ ಅನುಭವಿಸಬೇಕಾದ ಸಂಕಷ್ಟಗಳನ್ನು ಛಾಯಾಚಿತ್ರಗಳೇ ವಿವರಿಸುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT