ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಿನಾಮೆ ಪ್ರಹಸನ!

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್, ಇತ್ತೀಚೆಗೆ ನಿವೇಶನ ಹಗರಣದಲ್ಲಿ ಆಪಾದನೆ ಬಂದ ಕೂಡಲೇ ತಕ್ಷಣ ರಾಜೀನಾಮೆ ಕೊಟ್ಟರು.

ನಿವೇಶನವನ್ನೂ ವಾಪಸ್ ಮಾಡಿದರು! ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಆರೋಪ ಅವರ ಮೇಲಿತ್ತು. ಆದರೆ ಸಿ.ಎಂ. ಸದಾನಂದಗೌಡರು ಈ ಆರೋಪ ಕುರಿತು ವಿಚಾರಣೆ ಮಾಡಿ ಅಭಿಪ್ರಾಯ ತಿಳಿಸಲು ಅಡ್ವೊಕೇಟ್ ಜನರಲ್‌ರನ್ನು ಕೋರಿದರು!

ಸಿ.ಎಂ. ರಿಂದ ನೇಮಕವಾದ ಅಡ್ವೊಕೇಟ್ ಜನರಲ್‌ಅವರು ಸುರೇಶ್‌ಕುಮಾರರಿಗೆ ಕ್ಲೀನ್‌ಚಿಟ್ ಕೊಟ್ಟ ತಕ್ಷಣ ಅವರು ರಾಜೀನಾಮೆ ವಾಪಸ್ ಪಡೆದದ್ದು ಮಾತ್ರ `ರಾಜಿ~ನಾಮೆ ಪ್ರಹಸನ ಎನಿಸಿಬಿಟ್ಟಿತು! ತಪ್ಪು ಮಾಡಿರದಿದ್ದರೆ ನಿವೇಶನ ವಾಪಸ್ ಮಾಡಿದ್ದೇಕೆ?
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT