ಕರ್ನಾಟಕ ಲೋಕಾಯುಕ್ತ ಸ್ಥಾನಕ್ಕೆ ನ್ಯಾ. ಎಸ್.ಆರ್.ಬನ್ನೂರಮಠ ಅವರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ ಶಿಫಾರಸನ್ನು ರಾಜ್ಯಪಾಲ ಎಚ್.ಆರ್.ಭಾರಧ್ವಾಜ್ ಅಧಿಕೃತವಾಗಿ ಸೋಮವಾರ ತಿರಸ್ಕರಿಸಿದ್ದರು. ಆದರೆ ರಾಜ ಭವನ ತನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು, ಆಧಾರ ರಹಿತ, ಅಸಮರ್ಥನೀಯ ಹಾಗೂ ಮನಸ್ಸಿಗೆ ತುಂಬಾ ನೋವು ತರುವಂಥದ್ದಾಗಿದೆ~ ಎಂದು ಬನ್ನೂರಮಠ ಆರೋಪಿಸಿದರು.