ಕುವೆಂಪು ರಾಮಯಣ ದರ್ಶನಂ ಮೂರನೇ ತಲೆಮಾರಿಗೂ ಅರ್ಥವಾಗುವ ಕಾವ್ಯವಾಗಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೇಗಾನೆ ಕಾಡಪ್ಪಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ.ಆರ್. ಜಗದೀಶ್ ಉದ್ಘಾಟಿಸಿದರು. ಬಿಜಿಎಸ್ ಕಾಲೇಜು ಪ್ರಾಂಶುಪಾಲ ಕೆ.ಸಿ. ನಾಗೇಶ್, ಕಸಾಪ ಅಜೀವ ಸದಸ್ಯೆ ಒ.ಕೆ. ಸುಮಿತ್ರಮ್ಮ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಚ್.ಎಸ್. ಸಿದ್ಧಪ್ಪ ತಾ.ಕಸಾಪ ಗೌರವ ಕಾರ್ಯದರ್ಶಿ ವಸಂತಿ ರಾಮಣ್ಣ ಹಾಗೂ ಶ್ರೀ ಕೃಷ್ಣ ಅಹಿತಾನಲ ಇದ್ದರು.