ಎನ್ಆರ್ಎಚ್ಎಂ ಅಡಿ ರಾಜ್ಯಕ್ಕೆ ನೀಡಿದ ಕೇಂದ್ರದ ಅನುದಾನದಲ್ಲಿ ದುರುಪಯೋಗವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಸ ಪ್ರಕರಣದ ಜೊತೆಗೆ ಸಿಬಿಐ ಇದುವರೆಗೆ 12 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.ಹಲವು ವೈದ್ಯರು ಮತ್ತು ಔಷಧಿ ಸರಬರಾಜುದಾರರ ಹೆಸರನ್ನು ಎಫ್ಐಆರ್ನಲ್ಲಿ ಹೆಸರಿಸಿದೆ ಎಂದು ಮೂಲಗಳು ತಿಳಿಸಿವೆ.