ಎನ್ಸಿಟಿಸಿ ರಚನೆಯ ಅಗತ್ಯತೆ ಬಗ್ಗೆ ತಾರ್ಕಿಕ ಆಧಾರಗಳನ್ನು ನೀಡಿದ ಅವರು, `ಭಯೋತ್ಪಾದನೆಯನ್ನು ನಿಗ್ರಹಿಸುವ ಕುರಿತು ಕೇಂದ್ರ ಸರ್ಕಾರದ ಬಳಿ ಇರುವ ಅಧಿಕಾರವನ್ನು ಎನ್ಸಿಟಿಸಿಗೆ ವರ್ಗಾಯಿಸುವ ಉದ್ದೇಶ ಇದೆ. ಎನ್ಸಿಟಿಸಿಗೆ ಕೇಂದ್ರ ಸಮಿತಿ ಇದ್ದು, ಅದಕ್ಕೆ ಒಬ್ಬರು ನಿರ್ದೇಶಕರು, ಮೂವರು ಜಂಟಿ ನಿರ್ದೇಶಕರು ಹಾಗೂ ರಾಜ್ಯಗಳಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ರಚಿಸಲಾಗಿರುವ ಸಂಸ್ಥೆ/ಪಡೆಗಳ ಮುಖ್ಯಸ್ಥರು ಇರುತ್ತಾರೆ~ ಎಂದರು.