ನವೆಂಬರ್ 2000- 2002ರ ಅವಧಿಯಲ್ಲಿ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದ್ದ ವೇಳೆ ಬರೆದುಕೊಟ್ಟಿದ್ದ ಮುಚ್ಚಳಿಕೆಯಲ್ಲಿನ ಕೆಲವು ಅಧಿನಿಯಮಗಳನ್ನು ಉಲ್ಲಂಘಿಸಿದ ಆರೋಪವನ್ನು ಕೇಜ್ರಿವಾಲ್ ಮೇಲೆ ಹೊರಿಸಲಾಗಿದೆ. ಅದಕ್ಕೂ ಮುನ್ನ, 2007-08ರಲ್ಲಿ ದೆಹಲಿಯ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರು ಈ ಸಂಬಂಧ ಕೇಜ್ರಿವಾಲ್ಗೆ ಬರೆದಿದ್ದಾಗ, ಈ ಹಣವನ್ನು ಮನ್ನಾ ಮಾಡಬಹುದು ಎಂದು ಅವರು ಪ್ರತ್ಯುತ್ತರ ನೀಡಿದ್ದರು.