ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವಕುಶ, ದ್ರೌಪದಿ...

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಯಕ್ಷಗಾನ ಯೋಗಕ್ಷೇಮ ಅಭಿಯಾನ ಬೆಂಗಳೂರು: ಮಂಗಳವಾರ ಸಂಜೆ 6ಕ್ಕೆ ಸಿರಿಕಲಾಮೇಳದಿಂದ `ಲವ-ಕುಶ~ (ಕಲಾವಿದರು: ಶಂಕರ ಬಾಳಕುದ್ರು, ರಾಘವೇಂದ್ರ ಬಿಡವಾಳ, ಶ್ರೀನಿವಾಸ ಪ್ರಭು, ಪ್ರಶಾಂತ ವರ್ಧನ, ಶ್ರೀಪಾದ ಹೆಗಡೆ ಶುಂಠಿ, ಗಾಳಿ ಸತ್ಯನಾರಾಯಣ ಭಟ್ಟ, ಅರ್ಪಿತಾ ಹೆಗಡೆ, ನಾಗಶ್ರೀ ಗೀಜಗಾರ, ಕುಮಾರ ಅಜಯ, ನಿಹಾರಿಕಾ ಭಟ್)  ಪೌರಾಣಿಕ ಯಕ್ಷಗಾನ.
 
7.30ಕ್ಕೆ ಎಡನೀರು ಮೇಳದಿಂದ `ದ್ರೌಪತಿ ಪ್ರತಾಪ~ (ಭಾಗವತರು: ದಿನೇಶ ಅಮ್ಮಣ್ಣಾಯ. ಮೃದಂಗ: ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ. ಕಲಾವಿದರು: ಪೂಕಳ ಲಕ್ಷ್ಮಿನಾರಾಯಣ ಭಟ್ಟ, ರಾಧಾಕೃಷ್ಣ ನಾವಡ ಮಧೂರ, ) ಪೌರಾಣಿಕ ತೆಂಕು ಯಕ್ಷಗಾನ. ಸ್ಥಳ: ಎಡನೀರು ಶ್ರೀಕೃಷ್ಣ ದೇವಸ್ಥಾನ, 1ನೇ ಕ್ರಾಸ್, 5ನೇ ಬ್ಲಾಕ್ (ಜ್ಯೋತಿನಿವಾಸ ಕಾಲೇಜು ಹತ್ತಿರ), ಕೋರಮಂಗಲ. ಮಾಹಿತಿಗೆ 98450 23924. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT