ಅದರಂತೆ, ನಾಯ್ಡು ಸಲ್ಲಿಸಿದ ಮನವಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಲೇಜಿನಲ್ಲೆ ಲಂಚ ಪಡೆದ ಉಪ ಪ್ರಾಂಶುಪಾಲರನ್ನು ಬಂಧಿಸ ಲಾಯಿತು ಎಂದು ಮೂಲಗಳು ಖಚಿತಪಡಿಸಿವೆ.
ಎಸ್ಪಿ ಎ.ಬಿ.ಸುಧಾಕರ್ ಮಾರ್ಗ ದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ಎಸ್.ಮಂಜುನಾಥ್, ಲೋಕೇಶ್,
ಸಿಬ್ಬಂದಿ ಎನ್.ಕೃಷ್ಣಪ್ಪ, ವಿಜಯಕುಮಾರ್, ನರಸಿಂಹಯ್ಯ, ದಿನಕರ್, ಶ್ರೀನಿವಾಸ ನಾಯ್ಕ, ಮಂಜುಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.