`ಲೋಕಾಯುಕ್ತ ನೇಮಕಕ್ಕೆ ಮೊದಲು ಸಭೆ ಕರೆಯಬೇಕೆಂದು ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆದರೆ ಈ ವಿಚಾರದಲ್ಲಿ ಹೊಸ ಸಂಪ್ರದಾಯ ಹುಟ್ಟುಹಾಕಲು ನಾನು ಸಿದ್ಧನಿಲ್ಲ. ಅವರಿಗೆ ಹಾಗೆ ಹೇಳಿ ಪತ್ರವನ್ನೂ ಬರೆಯಲಾಗಿದೆ ಮತ್ತು ಸೂಕ್ತ ವ್ಯಕ್ತಿಯ ಹೆಸರು ಸೂಚಿಸಲು ತಿಳಿಸಲಾಗಿದೆ. ಉತ್ತರ ಇನ್ನೂ ಬಂದಿಲ್ಲ. ಅವರು ಸೂಚಿಸುವ ಹೆಸರನ್ನೂ ಪರಿಶೀಲಿಸಲಾಗುವುದು~ ಎಂದು ತಿಳಿಸಿದರು.