ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್: ರಾಯ್‌ಸನ್, ವರಿಷ್ಠಾಗೆ ಕರ್ನಾಟಕದ ನೇತೃತ್ವ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಯ್‌ಸನ್ ಮತ್ತು ವರಿಷ್ಠಾ , ಒಂಬತ್ತನೇ ದಕ್ಷಿಣ ವಲಯ ರಾಷ್ಟ್ರೀಯ ವಾಲಿಬಾಲ್ ಚಾಂಪಿ ಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಮುನ್ನ ಡೆಸಲಿದ್ದಾರೆ. ಒಟ್ಟು ಐದು ದಿನಗಳವರೆಗೆ (25–29) ನಡೆಯಲಿರುವ ಈ ಟೂರ್ನಿಯು ಇಲ್ಲಿನ ರಾಜಾಜಿನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ.

ತಂಡಗಳು ಇಂತಿವೆ:
ಬಾಲಕರು: ರಾಯ್‌ಸನ್ (ನಾಯಕ), ಪ್ರತೀಕ್ ಶೆಟ್ಟಿ (ಉಪ ನಾಯಕ), ಅಲೋಸಿಸ್, ಮುಂಜಿರ್, ಅಭಿಷೇಕ್, ವರ್ಷಿತ್, ಚಂದನ್ ಶೆಟ್ಟಿ, ಸಂಪತ್, ಅಜ್ಮತ್, ಗೋವಿಂದ ಸ್ವಾಮಿ, ಸುನಿಲ್, ಕಿಶೋರ್.         ಕೋಚ್ : ಕೆ.ಆರ್. ಲಕ್ಷ್ಮೀ ನಾರಾಯಣ.

ಬಾಲಕಿಯರು: ಎಂ.ಎಸ್.ವರಿಷ್ಠಾ (ನಾಯಕಿ), ವಿ. ಕಾವ್ಯ ಶ್ರೀ (ಉಪ ನಾಯಕಿ), ವಿ.ಎಮ್.ಜ್ಯೋತಿ, ಎಮ್.ಬಿ.ಭಾರತಿ, ಎಸ್.ಯು.ಪ್ರೀತಿ, ಸಯ್ಯದ್ ಅರ್ಬೈನಾ , ಆಶಾ ಉಮೇಶ್, ವಿದ್ಯಾ ಶ್ರೀ, ರೋಜಾ, ಎನ್.ಪೂಜಾ, ಮೋನಿಕಾ,        ಪುಷ್ಪಾ. ಕೋಚ್: ಎಲ್.ಆರ್. ಯತೀಶ್,  ಸಹ ಕೋಚ್: ನಾರಾಯಣ ಸ್ವಾಮಿ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT