ಸುಮಾರು 700 ಮನೆಗಳನ್ನು ಹೊಂದಿರುವ ಪ್ರದೇಶದ ನಿವಾಸಿಗಳಿಗೆ ದೀಪದ ಬೆಳಕೇ ಗತಿಯಾಗಿದ್ದು, ಜನತೆ ಪ್ರತಿ ದಿನ ಕಗ್ಗತ್ತಲಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಅವರು ಸಮಸ್ಯೆಯನ್ನು ತೋಡಿಕೊಂಡರು.
ಶಾಸಕ ಬಾಲಕೃಷ್ಣ, ಕರ್ನಾಟಕ ನಾಡ ಸಂರಕ್ಷಣಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಮಾಸ್ತಿ ಕರೀಗೌಡ, ಮುಖಂಡರಾದ ಶೋಭಾ ಆನಂದ್, ನಾಗರಾಜು ಯಶೋಧ ತಿಮ್ಮೇಗೌಡ, ಪ್ರಕಾಶ್ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.