ಬ್ರಹ್ಮಚಾರಿ ರಾಜೇಶ ಭೈಯ್ಯಾ, ಟ್ರಸ್ಟ್ ಅಧ್ಯಕ್ಷ ವರ್ಧಮಾನ ಸದಲಗೆ, ಸಚಿನ್ ಮೆಕ್ಕಳಕಿ, ಪಿ.ಎ. ದಿನಕರ, ಪ್ರವೀಣ ಘೋಸರವಾಡೆ, ರಂಜೀತ ಸಂಗ್ರೋಳೆ, ಸುಭಾಷ ರೋಖಡೆ, ಲಕ್ಷ್ಮಿಕಾಂತ ಶೆಟ್ಟಿ, ಚಂದ್ರಕಾಂತ ಲಗಾರೆ, ಸುಭಾಷ ಕಾಗೆ, ಬಿ.ಡಿ. ನಸಲಾಪುರೆ, ಎಂ.ಎ. ಮಾಲಗಾಂವೆ, ಡಾ.ಪದ್ಮರಾಜ ಪಾಟೀಲ ಸೇರಿದಂತೆ ಸಹಸ್ರಾರು ಜನ ಶ್ರಾವಕ-ಶ್ರಾವಕಿಯರು ಪಾಲ್ಗೂಂಡಿದ್ದರು.