ಹಿರಿ-ಕಿರಿ ಸಾಹಿತಿಗಳಾದ ಸತೀಶ ಕುಲಕರ್ಣಿ, ಡಾ.ಟಿ.ಎಂ. ಭಾಸ್ಕರ, ಪ್ರೊ. ಕೋರಗಲ ಲವೀರುಪಾಕ್ಷಪ್ಪ, ಬಿ.ಶ್ರೀನಿವಾಸ, ಡಾ. ಮುದೆನೂರ ನಿಂಗಪ್ಪ, ಪ್ರೊ. ಶ್ರೀಶೈಲ ಹುದ್ದಾರ, ಗಿರಿಜಾ ದುರ್ಗದಮಠ, ಮಾಲತೇಶ ಅಂಗೂರ, ರಾಜು ನದಾಫ, ಪರಿಮಳ ಜೈನ, ಉದಯ ನಾಸಿಕ, ರಾಜು ಪೇಟಕರ, ಕಲಾವಿದ ಟಿ. ಬಿ. ಸೊಲಬಕ್ಕನವರ, ಹಾವನೂರ ಪ್ರತಿಷ್ಠಾನದ ವಿರೂಪಾಕ್ಷ ಹಾವನೂರ, ವಾರಂಬಳ್ಳಿ ಪ್ರತಿಷ್ಠಾನದ ವಿಶ್ವನಾಥ ವಾರಂಬಳ್ಳಿ, ಯುವ ಸಾಹಿತ್ಯ ವೇದಿಕೆಯ ವಸಂತ ಕಡತಿ, ಕೃಷ್ಣಾ ಜವಳಿ, ಗುಡ್ಡಪ್ಪ ಚಟ್ಟಮ್ಮನವರ, ಜಿ. ಎಂ. ಕುಲಕರ್ಣಿ ಮುಂತಾದವರು ಅಬಿನಂಧಿಸಿದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಬಿ. ಕೊಡ್ಲಿಯವರು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಬೇರೆ ಕಡೆಗೆ ಸೇವೆ ಸಲ್ಲಿಸುತ್ತಿರುವ ವೀರಣ್ಣವರ ಸಾಧನೆ ಅಭಿನಂದನಾರ್ಹ ಎಂದು ಹೇಳಿದ್ದಾರೆ.