ಮೈಸೂರು ವಿ.ವಿ ಲಲಿತ ಕಲೆಗಳ ಕಾಲೇಜು ನಾಟಕ ವಿಭಾಗದ ಮುಖ್ಯಸ್ಥೆ ಡಾ.ಮೀರಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ರಂಗತಜ್ಞ ಎಲ್.ಕೃಷ್ಣಪ್ಪ, ನಾಟಕ ಮನೆ ಮಹಾಲಿಂಗು, ತುಮಕೂರು ಶಿವಕುಮಾರ್, ಡಾ.ಶಾರದಾ ವೆಂಕಟಸುಬ್ಬಯ್ಯ ಇತರರು ಇದ್ದರು. ಸಮಾರಂಭದ ಬಳಿಕ ನಾಟಕ ಮನೆ ಕಲಾವಿದರಿಂದ `ಕರಾಳ ರಾತ್ರಿ' ನಾಟಕ ಪ್ರದರ್ಶನವಾಯಿತು.