ತಾ.ಪಂ. ಸದಸ್ಯರಾದ ದಿನೇಶ ವಳಸಂಗ, ಸುರೇಶ ದೇವರಮನಿ, ಬಸವರಾಜ ಸಂಗೊಳ್ಳಿ, ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಉಮೇಶ ಹೊಸೆಟ್ಟಿ, ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್. ವೈ. ಪರವಣ್ಣವರ ಮಾತನಾಡಿದರು.
ಧಾರವಾಡ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ. ವಿಲಾಸ ಕುಲಕರ್ಣಿ, ಖಾನಾಪುರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಜಿ. ಪಿ. ಮನಗೂಳಿ, ಮೇವು ಬೆಳೆಯುವ ವಿಧಾನದ ಬಗ್ಗೆ ಉಪನ್ಯಾಸ ನೀಡಿದರು.
ಜಿ.ಪಂ. ಸದಸ್ಯ ಯಲ್ಲಪ್ಪ ವಕ್ಕುಂದ ಶಿಬಿರ ಉದ್ಘಾಟಿಸಿದರು. ತಾ. ಪಂ. ಸದಸ್ಯ ಶಿವಾನಂದ ತಳವಾರ, ಸಹಾಯಕ ಕೃಷಿ ನಿರ್ದೇಶಕ ಎಂ. ಬಿ. ಹೊಸಮನಿ, ಪಶು ವೈದ್ಯಾಧಿಕಾರಿ ಎಂ. ಪಿ. ದ್ಯಾಬೇರಿ, ಡಾ. ಸುದರ್ಶನ ಗಡದ, ಡಾ. ಬಿ. ಎಂ. ಗೋಮಾಡಿ, ಮಲ್ಲಪ್ಪಣ್ಣ ಪರವಣ್ಣವರ ಇತರರು ವೇದಿಕೆಯಲ್ಲಿದ್ದರು.
ಬೆಳಗಾವಿ `ಆತ್ಮ~ ಯೋಜನೆಯ ಉಪ ಯೋಜನಾ ನಿರ್ದೇಶಕ ಪಿ. ಬಿ. ಸ್ವಾಮಿ ಸ್ವಾಗತಿಸಿದರು. ಪಶುಪಾಲನೆ ಇಲಾ ಖೆಯ ಉಪನಿರ್ದೇಶಕ ಡಾ. ಬಿ. ಎಸ್. ಜಂಬಗಿ ಕಾರ್ಯಕ್ರಮ ನಿರೂಪಿಸಿದರು. ರವಿ ಪಾಟೀಲ ವಂದಿಸಿದರು.