ಚಿಂತನ ಪುಸ್ತಕ: ಗುರುವಾರ ಲೋಕಾಯುಕ್ತ ಸಂತೋಷ ಹೆಗ್ಡೆ ಅವರಿಂದ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಅವರ ಸಮಗ್ರ ವ್ಯಂಗ್ಯಚಿತ್ರಗಳ ‘ವ್ಯಂಗ್ಯ (ವಿ)ಚಿತ್ರ’ ಸಂಕಲನ ಲೋಕಾರ್ಪಣೆ.
ಅತಿಥಿಗಳು: ಡಾ. ನಟರಾಜ ಹುಳಿಯಾರ್, ಬಿ.ಎಂ. ಹನೀಫ್, ಚಂದ್ರಶೇಖರ್ ಗುಬ್ಬಿ, ಪೊನ್ನಪ್ಪ, ಪ್ರಕಾಶ್ ಶೆಟ್ಟಿ, ಪಂಜು ಗಂಗುಲಿ, ಎಸ್.ವಿ. ಪದ್ಮನಾಭ, ವಸಂತ ಹೊಸಬೆಟ್ಟು, ವಿ.ಜಿ. ನರೇಂದ್ರ, ಶಶಿಧರ್ ಭಟ್, ಬಿ. ಸುರೇಶ್.