ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ 'ನಾಲ್ಕನೇ ಆಯಾಮ- 5 ಮತ್ತು 6' ಸಂಪುಟಗಳ ಲೋಕಾರ್ಪಣೆ

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ವಸಂತ ಪ್ರಕಾಶನ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಶನಿವಾರ `ಪ್ರಜಾವಾಣಿ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರ `ನಾಲ್ಕನೇ ಆಯಾಮ-5' ಮತ್ತು `ನಾಲ್ಕನೇ ಆಯಾಮ-6' ಅಂಕಣ ಬರಹಗಳ ಎರಡು ಸಂಪುಟಗಳ ಲೋಕಾರ್ಪಣೆ.

ಬಿಡುಗಡೆ: ನಟ ರಮೇಶ್ ಅರವಿಂದ್.

ಸಂಪುಟಗಳ ಕುರಿತು:  ವೈ.ಎಸ್.ವಿ. ದತ್ತ (ರಾಜಕೀಯ ವಿಷಯದ 6ನೇ ಸಂಪುಟ) ಹಾಗೂ ವಿವೇಕ ಶಾನಭಾಗ (ಸಾಂಸ್ಕೃತಿಕ ವಿಷಯಗಳನ್ನೊಳಗೊಂಡ 5ನೇ ಸಂಪುಟ) ಮಾತನಾಡಲಿದ್ದಾರೆ. ಬೆಳಿಗ್ಗೆ 10.15.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT