ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮ್ಮಿ ಕಪೂರ್ ಚಿತಾಭಸ್ಮ ವಿಸರ್ಜನೆ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಬಾಲಿವುಡ್ ನಟ ಶಮ್ಮಿ ಕಪೂರ್ ಅವರ ಚಿತಾಭಸ್ಮವನ್ನು ಅವರ ಪುತ್ರ ಆದಿತ್ಯ ರಾಜ್ ಕಪೂರ್ ಶುಕ್ರವಾರ ಕಾಶ್ಮೀರದ ಪ್ರಸಿದ್ಧ ದಾಲ್ ಸರೋವರದಲ್ಲಿ ವಿಸರ್ಜಿಸಿದರು.

ಶಮ್ಮಿ ಅವರಿಗೆ ಪ್ರಿಯ ತಾಣವಾಗಿದ್ದ ಕಾಶ್ಮೀರ ಮತ್ತು ದಾಲ್ ಸರೋವರದ ಪರಿಸರದಲ್ಲಿಯೇ ಅವರ ಅನೇಕ ಚಿತ್ರಗಳ ಚಿತ್ರೀಕರಣ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT