ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಿಡುವ ಸ್ಥಿತಿಯಲ್ಲಿ ಬಾಲಕಿಯರು...

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಜಾಫರ್‌ನಗರ (ಪಿಟಿಐ): ಕೋಮು ಗಲಭೆಗೆ ಮೂಲ ಎನ್ನಲಾದ ಯುವಕರ ಕೀಟಲೆಗೆ ಗುರಿಯಾದ 9ನೇ ತರಗತಿಯ ಸೀಮಾ (14) ಮತು್ತ 12ನೇ ತರ­ಗತಿ ಪೂನಂ (16) ಈಗ (ಇಬ್ಬರ ಹೆಸರು ಬದಲಿಸಲಾಗಿದೆ) ಸುರಕ್ಷತೆಯ ಬೆದ­ರಿಕೆ ಕಾರಣ ಶಾಲೆಬಿಡುವ ಸ್ಥಿತಿಯಲ್ಲಿದ್ದಾರೆ.

‘ಶಾಲೆಗೆ ಹೋಗು­ವಾಗ ಮತು್ತ ಬಸ್‌ಗೆ ಕಾಯು­ವಾಗ ಯುವಕರ ಗುಂಪು, ತಮ್ಮನು್ನ ಕೀಟಲೆ ಮಾಡಿ ಮಾರ್ಗದಲಿ್ಲ ತಡೆಯುತಿ್ತದ್ದರು’ ಎಂದು ಬಾಲಕಿಯರು ಹೇಳುತ್ತಾರೆ.

2 ತಿಂಗಳ ಹಿಂದೆಯಷ್ಟೇ ಶಾಲೆಗೆ ಸೇರಿದ ಸೀಮಾ, ಯುವಕರ ಕೀಟಲೆ ಬಗೆ್ಗ ಮನೆಯಲಿ್ಲ ಹೇಳಿದ್ದಳು. ಈ ಹಿನ್ನೆ­ಲೆ­ಯಲ್ಲಿ ಪುತ್ರ ಗೌರವ್‌ (17) ಬಸ್‌ ನಿಲ್ದಾಣ­ದವರೆಗೆ ಆಕೆಯನು್ನ ಬಿಟು್ಟ ಬರು­­ತಿ್ತದ್ದ ಎಂದು ತಂದೆ ರವೀಂದರ್‌ ಕುಮಾರ್‌ ತಿಳಿಸುತ್ತಾರೆ.

ಹಿನೆ್ನಲೆ: ಬಾಲಕಿಯರನು್ನ ಯುವ ಕರು ಚುಡಾ­ಯಿ­ಸಿದ ಘಟನೆ ನಂತರ ಗಲಭೆ ನಡೆದಿದೆ. ಮೊದಲಿಗೆ ಆ. 27­ರಂದು ಬಾಲ­ಕಿಯರನು್ನ ಚುಡಾ­ಯಿಸಿದ ಕಾರಣ ಶಹನ­ವಾಜ್‌ ಖುರೇಷಿ ಹಾಗೂ ಆತನ ಮೇಲೆ ಹಲೆ್ಲ ನಡೆಸಿದ ಸೀಮಾಳ ಸಹೋದರ ಗೌರವ್‌ ಮತ್ತು ಪೂನಂ ಚಿಕ್ಕಪ್ಪ ಸಚಿನ್‌ ಸಿಂಗ್‌ ಹತ್ಯೆ­ಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT