ಎಪಿಎಂಸಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ ಮಾತನಾಡಿ, ಜೆಡಿಎಸ್ನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಈಗ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ಎನ್.ಡಿ. ಕಿಶೋರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಅಂಬಿಕಾ ರಾಮಕೃಷ್ಣ, ಮಲ್ಲೇಗೌಡ, ಪರಮದೇವರಾಜೇಗೌಡ, ಬಿ. ಪುಟ್ಟರಾಜು, ಕೆ.ಎಲ್. ಶ್ರೀಧರ್, ವಿ.ಎನ್. ರಾಜಣ್ಣ, ಎಚ್.ಬಿ. ಗಂಗರಾಜ್, ಕೆಂಪನಂಜೇಗೌಡ, ಎಂ.ಎಲ್. ಜಗದೀಶ್, ಎಸ್.ಬಿ. ಜಗದೀಶ್, ಪರಮ ಕೃಷ್ಣೇಗೌಡ, ಬಿ.ಎಚ್. ಶಿವಣ್ಣ ಮಾತನಾಡಿದರು. ಕುಸುಮ ಬಾಲಕೃಷ್ಣ, ಶಿವಶಂಕರ್ಕುಂಟೆ, ಹೇಮಾವತಿ ಕೃಷ್ಣನಾಯಕ್ ಇದ್ದರು.