ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಗಂಗದಲ್ಲಿ ರೌಡಿಗಳಿಗೆ ನೀತಿಪಾಠ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಶಶಿಕುಮಾರ್, ಜಿ.ಕೆ. ತಿಪ್ಪೇಸ್ವಾಮಿ ಹಾಗೂ ಜಿ.ಕೆ. ಕೇಶವ್ ನಿರ್ವಹಿಸುತ್ತಿರುವ `ಶಿವಗಂಗ~ ಚಿತ್ರಕ್ಕೆ ಬೆಂಗಳೂರಿನಲ್ಲಿ ನಾಯಕ ಶೋಭರಾಜ್, ಗೋಪಿಕರ್ ಹಾಗೂ ನಾಯಕಿ ಭಾನುರೆಡ್ಡಿ ಅಭಿನಯಿಸಿದ `ಈ ಮಚ್ಚು ಸಿಕ್ಕ ಮೇಲೆ ಯಾರೂ ಬದುಕಿಲ್ಲ, ರೊಚ್ಚಿಗೆದ್ದು ರುಂಡ ತೆಗೆದು ಜೈಲಿಗೋದರೆಲ್ಲ~ ಎಂದು ರೌಡಿಗಳಿಗೆ ನೀತಿಪಾಠ ಹೇಳುವ ಹಾಡೊಂದನ್ನು ಕಪಿಲ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಂಡರು. ಆರ್. ಕೆ. (ರಾಜೀವ್ ಕೃಷ್ಣ) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಜೆ.ಜೆ. ಕೃಷ್ಣ ಛಾಯಾಗ್ರಹಣ, ಎಲ್.ಎನ್. ಗೂಚಿ ಹಾಗೂ ಡ್ಯಾನಿಲ್ ಸಂಗೀತ, ಕಪಿಲ್ ನೃತ್ಯ ನಿರ್ದೇಶನ, ಕೆ.ಬಾಲು ಸಾಹಸ, ಆರ್.ಡಿ.ರವಿ ಸಂಕಲನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT