ಜೀತ್ ತಾಯಲ್ ಅವರ `ದೀಸ್ ಎರರ್ಸ್ ಆರ್ ಕರೆಕ್ಟ್' (ಇಂಗ್ಲಿಷ್), ಕೆ. ಸಚ್ಚಿದಾನಂದನ್ ಅವರ `ಮರನ್ನು ವೆಚ್ಚ ವಸ್ತುಕ್ಕಳ್' (ಮಲಯಾಳಂ) ಕೃತಿ ಕೂಡ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿವೆ. ಜಯಂತ್ ಪವಾರ್ (ಮರಾಠಿ), ಡಿ. ಸೆಲ್ವರಾಜ್ (ತಮಿಳು), ಪೆದ್ದಿಬೊಟ್ಲ ಸುಬ್ಬರಾಮಯ್ಯ (ತೆಲುಗು) ಅವರನ್ನೂ ಪ್ರಶಸ್ತಿಗೆ ಹೆಸರಿಸಲಾಗಿದೆ.