ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 10-2-1962

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶುಕ್ರವಾರ, 10-2-1962
ಸಿಕ್ ಜನಾಂಗದ ಬಗ್ಗೆತಾರತಮ್ಯ ತೋರಿಲ್ಲ
ನವದೆಹಲಿ, ಫೆ. 9 -  ತನ್ನ ಮುಂದೆ ಮಂಡಿಸಲಾದ ಸಾಕ್ಷ್ಯ ಸಾಹಿತ್ಯಗಳಲ್ಲಿ ಪಂಜಾಬಿನಲ್ಲಿ ಸಿಕ್ ಜನಾಂಗದ ಬಗ್ಗೆ ತಾರತಮ್ಯ ತೋರಲಾಗಿದೆಯೆಂಬುದು ರುಜುವಾತು ಪಟ್ಟಿಲ್ಲವೆಂದು ದಾಸ್ ಕಮಿಷನ್ ವರದಿ ಮಾಡಿದೆ.

ಭಾರತದ ಸ್ವಾತಂತ್ರ್ಯಕ್ಕೆನನ್ನ ನೀತಿಯೇ ಕಾರಣ

ಮುಂಬೈ, ಫೆ. 9 - ಕಾಂಗ್ರೆಸ್ ನಾಯಕರು ತಮ್ಮ ಸೂತ್ರವನ್ನು ಒಪ್ಪಿಕೊಂಡ ಪರಿಣಾಮವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿತೆಂದು ಸ್ವತಂತ್ರ ಪಕ್ಷದ ನಾಯಕ ಶ್ರೀ ಸಿ. ರಾಜಗೋಪಾಲಾಚಾರಿಯವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT